அன்னை
மூலமுதலான கன்னடம்: பி. லங்கேச்
மொழி மாறு = என்.சங்கரப்ப தோரணகல்லு
ಅವ್ವ - ಮೂಲ : ಪಿ. ಲಂಕೇಶ್ , ಅನುವಾದ : ಸಂಗಂ ತಮಿೞಿಗೆ -ತಮಿೞು ಲಿಪಿಯಲ್ಲಿ
*************************************************
என் அன்னை வளமாநாத கருப்பு நிலம்
அங்கு பசி இலைப் பரவு வெண்'ப் பூ விள
சுடுனத்தனை வலம் நோய்தத்தனை பூப் பளம்
குளன்தைகள் உதைஇய அவள் மேனியெல்லாஂ நடுக்கம்
பொறுத்த வட்டியுஂம் வைத்து அலைன்து இவை மூடிதாள் திரையதன்றி
நூறு அளவு சோள ஏற்றி அன்தையை மேய்தி தோள் தோடை வெற்றி
மண்ணுக்கு ஒன்று கலத்து நீர் மகிழ்'த்தி
மிலஙு அவரை சோள, துவரை புலன் கையிந் ஊள்து
பூவில் பூ ஆக காயில் காயாக
பசி கழம் நோக்கிகொண்டு
இளமை கடந்தாள் சிதைந்த போர்வை ஆடைந்து
இருப்பிதாள் இவள்
வணங்கு புறத்தின் மூதாட்டிக்கு எத்தனை வயது
எத்தநை சூள் உகாதின் நிலா உலை எதிர் போளிகை உலம்பு
எத்தநை சூள் இன்த மூதாட்டி அளுத்தாள்
காசுக்கு கெட்ட பயிருக்கு இருப்பித கன்றுக்கு
எத்தனை சூள் தேடி ஊரூர் உழர்தாள்
தவர்த்து கொண்ட எருமைக்கு ?
ஸதி ஸாவித்திரி ஊர்மிளை அல்லை
வரலாரு புத்தகத்து அமைதிய வெண்மை பெண்ணல்லை
கான்தீஜி ராமகிருஷ்ணர் பெண்டுகள் போல அன்று அல்லை
கடவுளனும் பேண்தது இல்லை அரிகதெயும் கேட்டலில்லை
ஐன்து முத்தளாகியும் கும்குமமஂ போடலில்லை
காட்டு கரடின் அனை
சிரு குளன்தை பொற்து
கணவனை காத்திட்டாள் காசு கூடித்தாள்
நொன்த நாயனை வைய்து புலம்பி குத்தாடிதாள்
சிருமை குடுமை கீறலாடம் குரங்கு போல்
எல்லக்கு வீட்டு உயர்வ சூத்திரம்
இவள் கனல்தாள்
மகன் கெட்டால் கணவன் வேரு இடைக்கு போனாங்கு மட்டும்
காட்டு கரடிக்கு நீஂங்கள் பகவத்கீதை வேஂடா
என் அன்னை வாள்தது
காளுக்கு திநைக்கு தொழல்'க்கு குளன்தைக்கு
மேல் ஒன்று சூளன்தைக்கு சோறுக்கு உடுக்கைக்கு
நண்பர் எதிர் தலை ஏற்றி நடையக்கு
இவட்கெ புகழ் பாசம் கண்ணீர்
பெற்றதர்க்கு காத்திதக்கு மண்ணில் வாழ்ன்து
வீட்டிலிருந்த புலன்க்கு போவன்று
தண்மையில் பெச்சுனிலே போயிட்டு போயிநக்கு
ಅನ್ನೈ
ಮೂಲ : ಅವ್ವ - ಪಿ. ಲಂಕೇಶ್ , ಅನುವಾದ : ಸಂಗಂ ತಮಿೞಿಗೆ , ಲಿಪಿ ಕನ್ನಡ
ಎನ್ ಅನ್ನೈ ವಳಮಾನಾದ ಕರುಪ್ಪು ನಿಲಂ
ಅಙ್ಗು ಪಚಿ ಇಲೈಪ್ ಪರವು ವೆಣ್’ಪ್ ಪೂ ವಿಳ
ಚುಡುನತ್ತನೈ ವಲಮ್ ನೋಯ್ದತ್ತನೈ ಪೂಪ್ ಪೞಮ್
ಕುಳಂದೈಗಳ್ ಉದೈಇಯ ಅವಳ್ ಮೇನಿಯೆಲ್ಲಾಂ ನಡುಕ್ಕಮ್
ಪೊಱುತ್ತ ವಟ್ಟಿಯುಂ ವೈತ್ತು ಅಲೈನ್ದು ಇವೈ ಮೂಡಿದಾಳ್ ತಿರೈಯದನ್ಱಿ
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ನೂಱು ಪಡಿ ಚೋಳಂ ಏಱ್ಱಿ ಅನ್ತೈಯೈ ಮೇಯ್ತಿ ತೋಳ್ ತೋಡೈ ವೆಱ್ಱಿ
ಮಣ್ಣುಕ್ಕು ಒನ್ಱು ಕಲತ್ತು ನೀರ್ ಮಗಿೞ್’ತ್ತಿ
ಮಿಲಙು ಅವರೈ ಚೋಳ, ತುವರೈ ಪುಲನ್ ಕೈಯಿನ್ ಊಳ್ದು
ಪೂವಿಲ್ ಪೂ ಆಗ ಕಾಯಿಲ್ ಕಾಯಾಗ
ಪಚಿ ಕೞಮ್ ನೋಕ್ಕಿಕೊಣ್ಡು
ಇಳಮೈ ಕಡನ್ದಾಳ್ ಚಿದೈನ್ದ ಪೋರ್ವೈ ಆಡೈನ್ದು
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಇರುಪ್ಪಿದಾಳ್ ಇವಳ್ :
ವಣಙ್ಗು ಪುಱತ್ತಿನ್ ಮೂದಾಟ್ಟಿಕ್ಕು ಎತ್ತನೈ ವಯದು
ಎತ್ತನೈ ಚೂಳ್ ಉಗಾದಿನ್ ನಿಲಾ ಉಲೈ ಎದಿರ್ ಪೋಳಿಗೈ ಉಲಮ್ಬು
ಎತ್ತನೈ ಚೂಳ್ ಇಂದ ಮೂದಾಟ್ಟಿ ಅಳುತ್ತಾಳ್
ಕಾಚುಕ್ಕು ಕೆಟ್ಟ ಪಯಿರುಕ್ಕು ಇರುಪ್ಪಿದ ಕನ್ಱುಕ್ಕು
ಎತ್ತನೈ ಚೂಳ್ ತೇಡಿ ಊರೂರ್ ಉೞರ್ದಾಳ್
ತವರ್ತ್ತು ಕೊಣ್ಡ ಎರುಮೈಕ್ಕು ?
ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿ ಸಾವಿತ್ತಿರಿ ಊರ್ಮಿಳೈ ಅಲ್ಲೈ
ವರಲಾರು ಪುತ್ತಗತ್ತು ಅಮೈದಿಯ ವೆಣ್ಮೈ ಪೆಣ್ಣಲ್ಲೈ
ಗಾಂಧೀಜಿ ರಾಮಕೃಷ್ಣರ್ ಪೆಣ್ಡುಗಳ್ ಪೋಲ ಅನ್ಱು ಅಲ್ಲೈ
ಕಡವುಳನುಂ ಪೇಣ್ದದು ಇಲ್ಲೈ ಅರಿಕದೆಯುಂ ಕೇಟ್ಟಲಿಲ್ಲೈ
ಐ ಮುತ್ತಳಾಗಮುುುಮ್ ಕುಂಕುಮಂ ಪೋಡಲಿಲ್ಲೈ
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಕಾಟ್ಟು ಕರಡಿನ್ ಅನೈ
ಚಿರು ಕುಳನ್ದೈ ಪೊಱ್ದು
ಕಣವನೈ ಕಾತ್ತಿಟ್ಟಾಳ್ ಕಾಚು ಕೂಡಿತ್ತಾಳ್
ನೊನ್ದ ನಾಯನೈ ವೈಯ್ದು ಪುಲಮ್ಬಿ ಕುತ್ತಾಡಿದಾಳ್
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;
ಚಿರುಮೈ ಕುಡುಮೈ ಕೀಱಲಾಟಮ್ ಕುರಙ್ಗು ಪೋಲ್
ಎಲ್ಲಕ್ಕು ವೀಟ್ಟು ಉಯರ್ವ ಚೂತ್ತಿರಮ್
ಇವಳ್ ಕನಲ್ದಾಳ್
ಮಗನ್ ಕೆಟ್ಟಾಲ್ ಕಣವನ್ ವೇರು ಇಡೈಕ್ಕು ಪೋನಾಙ್ಗು ಮಟ್ಟುಮ್
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಕಾಟ್ಟು ಕರಡಿಕ್ಕು ನೀಂಗಳ್ ಭಗವದ್ಗೀತೈ ವೇಂಡಾ
ಎನ್ ಅನ್ನೈ ವಾಳ್ದದು
ಕಾಳುಕ್ಕು ತಿನೈಕ್ಕು ತೊೞಲ್’ಕ್ಕು ಕುಳಂದೈಕ್ಕು
ಮೇಲ್ ಒನ್ಱು ಚೂಱೈಕ್ಕು ಚೋಱುಕ್ಕು ಉಡುಕ್ಕೈಕ್ಕು
ನಣ್ಬರ್ ಎದಿರ್ ತಲೈ ಏಱ್ಱಿ ನಡೈಯ’ಕ್ಕು
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಡ್ಗೆ ಪುಗೞ್ ಪಾಸಂ ಕಣ್ಣೀರ್
ಪೆಱ್ಱದರ್ಕ್ಕು ಕಾತ್ತಿದಕ್ಕು ಮಣ್ಣಿಲ್ ವಾೞ್ದು
ವೀಟ್ಟಿಲಿರುನ್ದ ಪುಲನ್’ಕ್ಕು ಪೋವನ್ಱು
ತಣ್ಮೈಯಿಲ್ ಪೆಚ್ಚುನಿಲೇ ಪೋಯಿಟ್ಟು ಪೋಯಿನಕ್ಕು
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.
Comment Box is loading comments...